Skip to main content

Posts

Showing posts from July, 2025

BN 3432. ಡಾಕ್ಟರ್ ಡಿ.ಸುರೇಶ್ ರಾವ್ ಕ್ಯಾನ್ಸರ್ ತಜ್ಞರು

#ನನ್ನ_ಇವತ್ತಿನ_ಅತಿಥಿ #ಡಾಕ್ಟರ್_ಡಿ_ಸುರೇಶ್ #ತೀರ್ಥಹಳ್ಳಿ_ಆಗುಂಬೆ_ಮೂಲದವರು #ಇವರ_ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ಸುಸಜ್ಜಿತ #ಕ್ಯಾನ್ಸರ್_ಆಸ್ಪತ್ರೆ_ಶೀಘ್ರದಲ್ಲೇ_ಕಾರ್ಯಾರಂಭ_ಮಾಡಲಿದೆ #ಈಗಾಗಲೇ_ಮಂಗಳೂರಿನಲ್ಲಿ_ಇವರ_ಆಸ್ಪತ್ರೆ_MIO_HOSPITAL_ಪ್ರಸಿದ್ದಿ_ಪಡೆದಿದೆ #ಮಂಗಳೂರು_ಇನ್ಸ್ಟಿಟ್ಯೂಟ್_ಆಫ್_ಆಂಕಾಲಜಿ_ಉಡುಪಿಯಲ್ಲೂ_ಡೇ_ಕೇರ್_ಸೆಂಟರ್_ಇದೆ.    ಡಾಕ್ಟರ್ ಡಿ.ಸುರೇಶ್ ಮಂಗಳೂರಿನ ಕಂಕನಾಡಿಯ ಪಂಪ್ ವೆಲ್ ನಲ್ಲಿ ಸುಸಜ್ಜಿತವಾದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ (MIO) ಪ್ರಸಿದ್ಧಿ ಮತ್ತು ಪ್ರಖ್ಯಾತಿ ಪಡೆದಿದೆ ಇವರ ಸಂಸ್ಥೆಯ ಬ್ರಾಂಚ್ ಉಡುಪಿಯಲ್ಲೂ ಇದೆ.   ಡಾಕ್ಟರ್ ಡಿ.ಸುರೇಶ್ ತೀರ್ಥಹಳ್ಳಿ ಮೂಲದವರು ಇವರಿಗೆ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ,ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ತೀರ್ಥಹಳ್ಳಿಯಲ್ಲಿ 80 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಮಾಡಿದ್ದಾರೆ.    ಕಳೆದ ವರ್ಷ 15 ಮೇ 2023 ರಂದು ತೀಥ೯ಹಳ್ಳಿಯ ನೆರಟೂರು ಗ್ರಾಮ ಪಂಚಾಯಿತಿಯಲ್ಲಿ MIO HOSPITAL ತೀರ್ಥಹಳ್ಳಿಯ ಭೂಮಿ ಪೂಜೆ ಇವರು ನೆರವೇರಿಸಿದ್ದರು.    ಶಿವಮೊಗ್ಗ ಭದ್ರಾವತಿ ಮಧ್ಯದ #ಮಲ್ನಾಡ್_ಕ್ಯಾನ್ಸರ್_ಆಸ್ಪತ್ರೆ ಮತ್ತು ಸಧ್ಯದಲ್ಲೇ ಪ್ರಾರಂಭ ಆಗಲಿರುವ ಯಡ್ಯೂರಪ್ಪರ ನಾರಾಯಣ ಹೃದಯಾಲಯದ ಕ್ಯಾನ್ಸರ್ ಆ...

BN 3431. ಭಾಗ-1. ಹೊಳೆಬಾಗಿಲು ಸೇತುವೆ

#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ...

BN 3430. ಭಾಗ - 2 . ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಜೊತೆ ಹೊಳೆಬಾಗಿಲು ಲಾಂಚ್ ಪ್ರಯಾಣ

#ಭಾಗ_ಎರಡು #ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ  #ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು. #sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember    1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.    ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.   ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.    ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.   ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.    ಸಂಸದರಾಗಿ ಆಯ್ಕೆ ಆದ ಬಂಗ...

BN 3429. ಭಾಗ-4 ನನ್ನ ಪಾದಯಾತ್ರೆಗೆ 21 ವರ್ಷ

#ಭಾಗ_4 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.    ಅನೇಕ ಕಡೆ #ನೀವು_ಹೇಳುವುದೆಲ್ಲ_ಸರಿ_ಆದರೆ_ತುಮರಿ_ಸೇತುವೆ_ಸಾಧ್ಯವೇ_ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರುಗಳು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.     ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಯಿತು ಈಗ ದಿನಾಂಕ 14- ಜುಲೈ-2025 ಸೋಮವಾರ ಉದ್ಘಾಟನೆ ಆಗಲಿದೆ.   ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿ...

BN 3428. ಭಾಗ 3 ನನ್ನ ಪಾದಯಾತ್ರೆ

#ಭಾಗ_ 3 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.     ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನಸರದ ಕಲಾವಿದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂದಾಗ ಸಭಿಕರೆಲ್ಲರೂ ಮೌನ, ಯಾರು ಯಾರು ನೋಡಿದ್ದೀರಿ? ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು ಸಿಗಂದೂರು ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾ...

BN-3427. ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ

#ಅಂಬಾರಗೊಡ್ಲು_ಕಳಸವಳ್ಳಿ_ಸೇತುವೆಗೆ #ಸಿಗಂದೂರು_ಚೌಡೇಶ್ವರಿ_ಸೇತುವೆ_ಎಂದು_ಪುನರ್_ನಾಮಕರಣದ_ಸಂದರ್ಭದಲ್ಲಿ #ಸಾಗರ_ರೈಲು_ನಿಲ್ದಾಣದ_ನಾಮಕರಣ_25ವರ್ಷದಿಂದ_ವಿಳಂಬವಾದ_ಬಗ್ಗೆ_ಆಕ್ಷೇಪವಿದೆ #ಉದ್ದೇಶ_ಸದುದ್ದೇಶದ್ದು #ಅಂತಿಮ_ಅನುಮೋದನೆ_ನೀಡಿದವರು #ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ #ಕಳೆದ_25_ವರ್ಷದಿಂದ_ರೈಲ್ವೆ_ಸಚಿವಾಲಯದಲ್ಲಿ #ಕಡತ_ದೂಳಲ್ಲಿ_ಬಿದ್ದಿದೆ. #ಕಾರಣ_ಏನಿರ_ಬಹುದು? #naming #ambargodlu #tumar #siganduru #cablebridge #lohiya #railwaystation #memberofparliment      ಶಿವಮೊಗ್ಗ ಜಿಲ್ಲೆಯ ಸಂಸದರು ಅಂಬಾರ್ಗೊಡ್ಲು - ಕಳಸವಳ್ಳಿ ಸೇತುವೆಗೆ ನಾಮಕರಣವಾಗಿ  #ಸಿಗಂದೂರು_ಚೌಡೇಶ್ವರಿ ಸೇತುವೆ ಎಂದು ರಾಜ್ಯ ಸರ್ಕಾರ  ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದಿಂದ ಈಗಿನ ಹೆಸರಾದ #ಅಂಬಾರಗೊಡ್ಲುಕಳಸವಳ್ಳಿ ಸೇತುವೆ ಎಂಬ ಹೆಸರು ತಕ್ಷಣ ಬದಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.    ಸಂಸದರು ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದ ಹೆಸರನ್ನ #ಮಾಲ್ಗುಡಿ_ಡೇಸ್ ರೈಲು ನಿಲ್ದಾಣ ಎಂದು ಬದಲಿಸಿ ಅಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಚಿತ್ರಿಕರಣ ಆಗಿದ್ದ RK ನಾರಾಯಣರ ಕೃತಿ ಆಧಾರದ ಟೀವಿ ಸೀರಿಯಲ್ ಸ್ಮರಣಾರ್ಥ ರೈಲ್ವೆ ಮ್ಯೂಸಿಯಂ ಕೂಡ ಮಾಡಿದ್ದಾರೆ.      ಆದರೆ ಇಡೀ ದೇಶದಲ್ಲೇ ಪ್ರಥಮ ಗೇಣಿ ಭೂಮಿ ಹೋರಾಟವಾದ #ಕಾಗೋಡು_ಸತ್ಯಾಗ್ರಹದಲ್...

BN 3426. ಮನಿ ಪ್ಲಾಂಟ್ ಗಿಡ ಅದೃಷ್ಟನಾ?

#ಮನಿಪ್ಲಾಂಟ್ #ಅದೃಷ್ಟ_ತರುತ್ತದಾ? #ಚೀನಾದ_ಪೆಂಗ್_ಶೂಯಿ_ಭಾರತದ_ವಾಸ್ತು_ಶಾಸ್ತ್ರದಲ್ಲಿ_ಹಾಗಿದೆ #moneyplant #vastu #pengshuyi #luckysign        ಮನಿ ಪ್ಲಾಂಟ್ ನ ಬೊಟಾನಿಕಲ್ ಹೆಸರು ಎಪಿಪ್ರೆಮ್ನಮ್ ಆರಿಯಮ್,ಫ್ರೆಂಚ್ ಪಾಲಿನೇಷ್ಯಾದ ಸೊಸೈಟಿ ದ್ವೀಪಗಳಲ್ಲಿರುವ ಮೂರಿಯಾ ಇದರ ಮೂಲ.    ಈ ಸಸ್ಯವು ಗೋಲ್ಡನ್ ಪೊಥೋಸ್ , ಸಿಲೋನ್ ಕ್ರೀಪರ್ , ಹಂಟರ್ಸ್ ರೋಬ್ , ಐವಿ ಅರಮ್ , ಸಿಲ್ವರ್ ವೈನ್ , ಸೊಲೊಮನ್ ಐಲ್ಯಾಂಡ್ಸ್ ಐವಿ ಮತ್ತು ಟ್ಯಾರೋ ವೈನ್ ಸೇರಿದಂತೆ ಹಲವಾರು ಸಾಮಾನ್ಯ ಹೆಸರುಗಳನ್ನು ಹೊಂದಿದೆ .    ಇದು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಕತ್ತಲೆಯಲ್ಲಿ ಇರಿಸಿದಾಗಲೂ ಹಸಿರಾಗಿರುತ್ತದೆ ಆದ್ದರಿಂದ ಇದನ್ನು ಡೆವಿಲ್ಸ್ ವೈನ್ ಅಥವಾ ಡೆವಿಲ್ಸ್ ಐವಿ ಎಂದೂ ಕರೆಯುತ್ತಾರೆ.     ಇದನ್ನು ಸಾಮಾನ್ಯವಾಗಿ ಭಾರತೀಯ ಉಪಖಂಡದ ಅನೇಕ ಭಾಗಗಳಲ್ಲಿ ಮನಿ ಪ್ಲಾಂಟ್ ಎಂದು ಕರೆಯಲಾಗುತ್ತದೆ.   ಮನಿಪ್ಲಾಂಟ್ ಗಿಡಗಳು ಮನೆಗಳಿಗೆ ಅದೃಷ್ಟ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತವೆ ಎಂದು ವ್ಯಾಪಕವಾಗಿ ನಂಬಲಾಗಿದೆ.    ಈ ನಂಬಿಕೆಯು ವಾಸ್ತು ಶಾಸ್ತ್ರ (ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪ ವ್ಯವಸ್ಥೆ) ಮತ್ತು ಫೆಂಗ್ ಶೂಯಿ (ಚೀನೀ ತಾತ್ವಿಕ ವ್ಯವಸ್ಥೆ) ಎರಡರಲ್ಲೂ ಬೇರೂರಿದೆ.    ಇದನ್ನು ಸಾಬೀತುಪಡಿಸಲು ಯಾವುದೇ ...

BN 3425.NEET 2025.

#ಕನ್ನಡ_ಮಾಧ್ಯಮದಲ್ಲಿ_ವಿದ್ಯಾಬ್ಯಾಸ_ಮಾಡಿದವರಿಗೆ... #NEET_ಪರೀಕ್ಷೆ_ಪಾಸು_ಮಾಡಲು_ಸಾಧ್ಯವಿಲ್ಲ #ಡಾಕ್ಟರ್_ಆಗಲು_ಸಾಧ್ಯವಿಲ್ಲ #ಎಂಬುದು_ತಪ್ಪು_ಗ್ರಹಿಕೆ #NEET #medical #enginearing #kannadamediam      ಕನ್ನಡ ಮೀಡಿಯಂ ಮಕ್ಕಳು NEET ಪರೀಕ್ಷೆ ಉತ್ತೀರ್ಣರಾಗುತ್ತಿಲ್ಲ ಅವರಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುವುದಿಲ್ಲ ಅವರ ವೈದ್ಯರಾಗುವ ಕನಸು ನನಸಾಗುತ್ತಿಲ್ಲ ಎಂಬ ಲೇಖನ ಓದಿದವರಿಗೆ ತಕ್ಷಣ ಹೌದು ಅನ್ನಿಸಿ ಬಿಡುತ್ತದೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲೇ ಓದಿಸಬೇಕು ಅನ್ನಿಸುತ್ತದೆ.     ಆದರೆ ಇದು ತಪ್ಪು ಗ್ರಹಿಕೆ ಎನ್ನುವುದನ್ನು ಈ ಕೆಳಗಿನ ಲೇಖನ ಓದಿ... ಕರ್ನಾಟಕ ರಾಜ್ಯದಲ್ಲಿ 2025 ರಲ್ಲಿ ಸುಮಾರು 12,395 ಎಂಬಿಬಿಎಸ್ ಸೀಟುಗಳು ಲಭ್ಯವಿವೆ ಇವುಗಳಲ್ಲಿ, 3,800 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಮತ್ತು 6,000 ಕ್ಕಿಂತ ಹೆಚ್ಚು ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿವೆ.   ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬಿಬಿಎಸ್/ಬಿಡಿಎಸ್ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ.  ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ರೆ ಈ ವರ್ಷ (2025)  NEET ಪರೀಕ್ಷೆಗೆ ನೊಂದಾಯಿಸಿದ್ದರು ಆದರೆ 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.    ಅಂದರೆ 8...

BN 3424.Lilliput story

#ಲಿಲ್ಲಿಪುಟ್_ಪಠ್ಯ_ಪುಸ್ತಕದಲ್ಲಿ_ಓದಿದ_ನೆನಪಿರಬಹುದು #ಗಲಿವರ್ಸ್_ಟ್ರಾವೆಲ್ಸನಲ್ಲಿ_ಬರುವ_ದ್ವೀಪ #ಅಲ್ಲಿನ_ನಿವಾಸಿಗಳು_ಕೇವಲ_ಆರು_ಇಂಚು_ಎತ್ತರ. #LILLIPUT #jonathanswift #gulliverstravels  #kannadatext #irish    70ರ ದಶಕದಲ್ಲಿ ಪ್ರೌಡಶಾಲೆಗಳ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ ಇದು ಪಠ್ಯವಾಗಿತ್ತು ಇದನ್ನು ಕೇಳಿದವರಿಗೆ ಓದಿದವರಿಗೆ ಅಷ್ಟೇ ಅಲ್ಲ ಪಾಠ ಮಾಡುವ ಶಿಕ್ಷಕರಿಗೂ ಇದು ಕಾಲ್ಪನಿಕ ಅಂತ ಅನ್ನಿಸುತ್ತಿರಲಿಲ್ಲ.   ನನ್ನ ಅಣ್ಣ ಅಕ್ಕಂದಿರ ಪಠ್ಯಪುಸ್ತಕದ ಈ ಪಾಠ ಅವರು ಓದುವಾಗ ನನಗೆ ಪದೇ ಪದೇ ಕೇಳುವ ಮನಸ್ಸಾಗುತ್ತಿತ್ತು ಕೇಳಿದ ನಂತರ ಅದು ಪದೇ ಪದೇ ನೆನಪಾಗಿ ಕನಸಿನಲ್ಲೂ ಬರುತ್ತಿತ್ತು.    ಈ ಕಾಲ್ಪನಿಕ ಕಥೆಯ ಲೇಖಕ ಜೊನಾಥನ್ ಸ್ವಿಫ್ಟ್ (ಜನನ 30 ನವೆಂಬರ್ 1667 - ಮರಣ19 ಅಕ್ಟೋಬರ್ 1745) ಒಬ್ಬ ಆಂಗ್ಲೋ-ಐರಿಶ್ ಬರಹಗಾರ, ಪ್ರಬಂಧಕಾರ, ವಿಡಂಬನಕಾರ ಮತ್ತು ಆಂಗ್ಲಿಕನ್ ಪಾದ್ರಿಯಾಗಿದ್ದರು. ಗಲಿವರ್ಸ್ ಟ್ರಾವೆಲ್ಸ್‌ನಲ್ಲಿ  ಲಿಲ್ಲಿಪುಟ್ ಒಂದು ಭೂಮಿಯಾಗಿದ್ದು ಅಲ್ಲಿ ನಿವಾಸಿಗಳು ಕೇವಲ ಆರು ಇಂಚು ಎತ್ತರವಿರುತ್ತಾರೆ.  ಅವರು ಗಲಿವರ್ಸ್ ಟ್ರಾವೆಲ್ಸ್ (1726) ಎಂಬ ವಿಡಂಬನಾತ್ಮಕ ಪುಸ್ತಕವನ್ನು ಬರೆದರು , ಅದು ಅವರ ಅತ್ಯಂತ ಪ್ರಸಿದ್ಧ ಪ್ರಕಟಣೆಯಾಯಿತು ಮತ್ತು ಕಾಲ್ಪನಿಕ ದ್ವೀಪವಾದ ಲಿಲ್ಲಿಪುಟ್ ಅನ್ನು ಜನಪ್ರಿಯಗೊಳಿಸಿತು.  ಲಿಲಿಪಟ್"ಜೊನಾಥ...

BN 3423 Part 1. Holebagilu story

#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ...