#ಆಚಾರ್ಯಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ
#ಪುಣ್ಯಚರಣ_ಸ್ಪರ್ಶದ_ಬಾಗ್ಯ_ನಮ್ಮ_ಸಂಸ್ಥೆಗೆ
#ನನ್ನ_ಪೂರ್ವ_ಜನ್ಮದ_ಪುಣ್ಯದ_ಫಲ_ಈ_ಸತ್ಸಂಗಳು
ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳಬಾರದು.
https://youtu.be/Jrkz48Bo634?si=YhkDb8X_5Z77FdQQ
#jainism #kunthusagarji #kunthugirikshetra #munimaharaj #sudeerpatil #Humcha
ಭಾರತ ದೇಶದ ಜೈನ ಮುನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕುಂತು ಗಿರಿ ಕ್ಷೇತ್ರದ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ ಜಿ ಮಹಾರಾಜರು ಇವತ್ತು ತಮ್ಮ ಪರ್ಯಟನೆಯಲ್ಲಿ ಹುಂಚಾದಿಂದ ಸಾಗರ ಮಾರ್ಗವಾಗಿ ಸಂಚರಿಸುವಾಗ ತಮ್ಮ ಆಹಾರ ಸೇವನೆಗಾಗಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಬಂದಿದ್ದರು.
ಕುಂತುಗಿರಿ ಕ್ಷೇತ್ರ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಗ್ಲಿ ಮಾರ್ಗವಾಗಿ 22 ಕಿ.ಮೀ ದೂರದಲ್ಲಿದೆ ಅಲ್ಲಿ 40 ಎಕರೆ ಪ್ರದೇಶದಲ್ಲಿ ಕುಂತುಗಿರಿ ಕ್ಷೇತ್ರ ಇದೆ ಇದರ ಸ್ಥಾಪಕರು ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜಿ.
ಒಂದು ವಿಶೇಷವೆಂದರೆ 1961- 62 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕಾಗಿ ಇವರು ತಮ್ಮ ಗುರು ಮಹಾವೀರ ಕೀರ್ತಿ ಮಹಾರಾಜರ ಜೊತೆ ಬಂದವರು ವಾಪಸು ಹೋಗುವಾಗ ಹುಂಚಾದ ಶ್ರೀ ಪದ್ಮಾವತಿ ಕ್ಷೇತ್ರಕ್ಕೆ ಬಂದಾಗ ಅವರ ಗುರುಗಳಿಂದ ಇವರಿಗೆ ದೀಕ್ಷೆ ಆಯಿತು ಆದ್ದರಿಂದ ಶಿವಮೊಗ್ಗ ಜಿಲ್ಲೆಯ ನಮ್ಮ ಹುಂಚ ಕ್ಷೇತ್ರಕ್ಕೂ ಮಹಾರಾಷ್ಟ್ರದ ಕುಂತುಗಿರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಉಂಟಾಯಿತು.
ಇನ್ನೊಂದು ವಿಶೇಷವೆಂದರೆ ಕುಂತುಗಿರಿ ಕ್ಷೇತ್ರದ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸುಧೀರ್ ಪಾಟೀಲ್ ಮತ್ತು ನನ್ನ ಗೆಳೆತನ 15 ವರ್ಷಕ್ಕೂ ಹಿಂದಿನದು ಅವರು ಈಗ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜೊತೆಗೆ ಪರ್ಯಟನೆಯಲ್ಲಿದ್ದಾರೆ.
ಇವತ್ತು ಈ ಮಹಾಸಂತರ ದರ್ಶನ ಸತ್ಸಂಗ ಮತ್ತು ಅವರಿಂದ ಆಶೀರ್ವಾದ ಪಡೆಯುವ ಭಾಗ್ಯ ನನ್ನದಾಯಿತು ಶ್ರೀ ಕುಂತು ಸಾಗರ್ ಜಿ ನಮ್ಮ ಜಾಗಕ್ಕೆ ಪುಣ್ಯಭೂಮಿ ಎಂದು ಕರೆದರು ಸಾಧು ಸಂತರ ಪಾದಸ್ಪರ್ಷ ಆಗುವ ನೆಲ ಸಾಮಾನ್ಯದಲ್ಲ ಎಂದರು.
ಹೌದು ಇದೆಲ್ಲ ನನ್ನ ಜೀವನದಲ್ಲಿ ಸಾಧ್ಯವಾಗುತ್ತಿರುವುದು ನನ್ನ ಮಾತಾ ಪಿತೃಗಳ ನಮ್ಮ ಪೂರ್ವಿಕರ ಪುಣ್ಯಗಳಿಂದ ಎಂದು ನನ್ನ ಭಾವನೆ ಮತ್ತು ನಂಬಿಕೆ ಆಗಿದೆ.
ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳ ಬಾರದು.
#jainism #kunthusagarji #kunthugirikshetra #munimaharaj #sudeerpatil #Humcha
ಭಾರತ ದೇಶದ ಜೈನ ಮುನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕುಂತು ಗಿರಿ ಕ್ಷೇತ್ರದ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ ಜಿ ಮಹಾರಾಜರು ಇವತ್ತು ತಮ್ಮ ಪರ್ಯಟನೆಯಲ್ಲಿ ಹುಂಚಾದಿಂದ ಸಾಗರ ಮಾರ್ಗವಾಗಿ ಸಂಚರಿಸುವಾಗ ತಮ್ಮ ಆಹಾರ ಸೇವನೆಗಾಗಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಬಂದಿದ್ದರು.
ಕುಂತುಗಿರಿ ಕ್ಷೇತ್ರ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಗ್ಲಿ ಮಾರ್ಗವಾಗಿ 22 ಕಿ.ಮೀ ದೂರದಲ್ಲಿದೆ ಅಲ್ಲಿ 40 ಎಕರೆ ಪ್ರದೇಶದಲ್ಲಿ ಕುಂತುಗಿರಿ ಕ್ಷೇತ್ರ ಇದೆ ಇದರ ಸ್ಥಾಪಕರು ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜಿ.
ಒಂದು ವಿಶೇಷವೆಂದರೆ 1961- 62 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕಾಗಿ ಇವರು ತಮ್ಮ ಗುರು ಮಹಾವೀರ ಕೀರ್ತಿ ಮಹಾರಾಜರ ಜೊತೆ ಬಂದವರು ವಾಪಸು ಹೋಗುವಾಗ ಹುಂಚಾದ ಶ್ರೀ ಪದ್ಮಾವತಿ ಕ್ಷೇತ್ರಕ್ಕೆ ಬಂದಾಗ ಅವರ ಗುರುಗಳಿಂದ ಇವರಿಗೆ ದೀಕ್ಷೆ ಆಯಿತು ಆದ್ದರಿಂದ ಶಿವಮೊಗ್ಗ ಜಿಲ್ಲೆಯ ನಮ್ಮ ಹುಂಚ ಕ್ಷೇತ್ರಕ್ಕೂ ಮಹಾರಾಷ್ಟ್ರದ ಕುಂತುಗಿರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಉಂಟಾಯಿತು.
ಇನ್ನೊಂದು ವಿಶೇಷವೆಂದರೆ ಕುಂತುಗಿರಿ ಕ್ಷೇತ್ರದ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸುಧೀರ್ ಪಾಟೀಲ್ ಮತ್ತು ನನ್ನ ಗೆಳೆತನ 15 ವರ್ಷಕ್ಕೂ ಹಿಂದಿನದು ಅವರು ಈಗ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜೊತೆಗೆ ಪರ್ಯಟನೆಯಲ್ಲಿದ್ದಾರೆ.
ಇವತ್ತು ಈ ಮಹಾಸಂತರ ದರ್ಶನ ಸತ್ಸಂಗ ಮತ್ತು ಅವರಿಂದ ಆಶೀರ್ವಾದ ಪಡೆಯುವ ಭಾಗ್ಯ ನನ್ನದಾಯಿತು ಶ್ರೀ ಕುಂತು ಸಾಗರ್ ಜಿ ನಮ್ಮ ಜಾಗಕ್ಕೆ ಪುಣ್ಯಭೂಮಿ ಎಂದು ಕರೆದರು ಸಾಧು ಸಂತರ ಪಾದಸ್ಪರ್ಷ ಆಗುವ ನೆಲ ಸಾಮಾನ್ಯದಲ್ಲ ಎಂದರು.
ಹೌದು ಇದೆಲ್ಲ ನನ್ನ ಜೀವನದಲ್ಲಿ ಸಾಧ್ಯವಾಗುತ್ತಿರುವುದು ನನ್ನ ಮಾತಾ ಪಿತೃಗಳ ನಮ್ಮ ಪೂರ್ವಿಕರ ಪುಣ್ಯಗಳಿಂದ ಎಂದು ನನ್ನ ಭಾವನೆ ಮತ್ತು ನಂಬಿಕೆ ಆಗಿದೆ.
ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳ ಬಾರದು.
Comments
Post a Comment