#ಕನಾ೯ಟಕ ರಾಜ್ಯದಲ್ಲಿ ಶೂದ್ರ ದಲಿತರು ದೇವರ ವಿಗ್ರಹ ಸ್ಪಷಿ೯ಸಿ ಪೂಜೆ ಮಾಡುವ ಏಕೈಕ ಪುರಾಣ ಪ್ರಸಿದ್ದ ಸ್ಥಳ ಗೋಕಣ೯#
ದೇವರಿಗೆ ಜಾತಿ ಇಲ್ಲ, ಜಾತಿಯತೆ ಇದ್ದಲ್ಲಿ ದೇವರಿಲ್ಲ ಹೀಗೆ ಎಷ್ಟೆಲ್ಲ ವೇದಾಂತ ಹೇಳಿದರು ಶೂದ್ರರು ಮತ್ತು ದಲಿತರು ದೇವಾಲಯಗಳಲ್ಲಿ ಜಾತಿ ಕಾರಣದಿಂದ ಅಸ್ಪ್ರಶ್ಯ ಆಚರಣೆಯಿ೦ದ ಅವಮಾನಿತರಾಗುತ್ತಿದ್ದಾರೆ.
ಹಿಂದು ನಾವೆಲ್ಲ ಒಂದು ಎನ್ನುವ ಸ್ಲೋಗನ್ ಬಗ್ಗೆ ಅನುಭವಿಸಿದವರಿಗೆಲ್ಲ ಗೊತ್ತಿದೆ.
ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕಣ೯ದ ಆತ್ಮಲಿಂಗ ಮಹಬಲೇಶ್ವರ ಲಂಕಾಸುರ ರಾವಣನಿಂದ ಬಂದದ್ದು, ಇದನ್ನ ರಾವಣನಿಂದ ಗಣಪತಿ ತಪ್ಪಿಸಿದ ಆಗ ಸಿಟ್ಟಿಗೆದ್ದ ಹತಾಷ ರಾವಣ ಎಂಬುದು ಅದನ್ನ ಕೀಳಲು ಪ್ರಯತ್ನಿಸಿದಾಗ ಒಂದು ತುಂಡು ಮುರುಡೇಶ್ವರದಲ್ಲಿ ಬಿತ್ತು ಎಂದು ಹೇಳುತ್ತಾರೆ.
ಏನೇ ಆಗಲಿ ಇದು ನಾಡಿನ ಶೂದ್ರ ದಲಿತರ ಕೈ ಸ್ಪಶ೯ದಿOದ ಪೂಜಿಸಲ್ಪಡುವ ಜಾತಿಯತೆ ಇಲ್ಲದ ಏಕೈಕ ದೇವ ಸ್ಥಾನ ಇದು ಸಕಾ೯ರದ ಉಸ್ತುವಾರಿಗೆ ಈಗ ಬಂದಿದೆ ಹಾಗೆ ಮುಂದುವರಿಯಲಿ ಎಂದು ನನ್ನ ಹಾರೈಕೆ.
ಇದನ್ನ ಬೆಂಬಲಿಸುವವರನ್ನ ಸ್ವಾಗತಿಸುತ್ತೇನೆ ಮತ್ತು ವಿರೋದಿಸುವವರು ಸಕಾರಣ ನೀಡಬೇಕಾಗಿಯೂ ನಿನOತಿ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment