ಡಾII ಎನ್.ಎಸ್. ವಿಶ್ವಪತಿ ಶಾಸ್ತಿ ಗಳು ಪ್ರಖ್ಯಾತ ಜೋತಿಷಿಗಳು ಆದರೆ ಪ್ರಚಾರದಿಂದ ದೂರ ದೇವೆಗೌಡರು ಪ್ರದಾನ ಮಂತ್ರಿ ಆದಾಗ ಇವರು ಪ್ರಮುಖರು, ಆದಿಚುಂಚನ ಗಿರಿಯ ಹಿರಿಯ ಸ್ವಾಮಿಗಳಿದ್ದಾಗ ಇವರು ಪ್ರತಿ ವಷ೯ ಅಚ೯ಕ ತರಬೇತಿ ಪ್ರಾರಂಭಿಸಿದ್ದರು, ಈಗಲೂ ಪ್ರತಿ ವಷ೯ ನೂರಾರು ಜನ ಅಚ೯ಕ ತರಬೇತಿ ಹೊಂದುತ್ತಾರೆ ವಿಶೇಶವೆಂದರೆ ಶೂದ್ರರು, ಮುಸ್ಲಿಂರೂ ಹೆಚ್ಚು ತರಬೇತಿಗೆ ಬರುತ್ತಾರೆ.
ನಮ್ಮ ಊರಲ್ಲಿ ಸಿದ್ಧಿವಿನಾಯಕ ದೇವಸ್ಥಾನ ಇವರ ನೇತೃತ್ವದಲ್ಲಿ ಪ್ರಾರಂಭಿಸಿದಾಗ ಸಾಮೂಹಿಕ ಬೋಜನದಲ್ಲಿ ಇವರು ಊಟ ಮಾಡಿದಾಗ ಸ್ಥಳೀಯ ಇವರ ಸ್ವಜಾತಿಯವರು ವಿರೋದಿಸಿದಾಗ ಇವರು ಅವರಿಗೆ ಪ್ರಶ್ನೆ ಮಾಡಿದರು ಏನೆಂದರೆ .....
ನೀವು ಮಸಾಲೆ ದೋಸೆ, ಪಾನಿಪೂರಿ ಹೋಟಲಲ್ಲಿ ತಿಂದಿದೀರಾ ? ಹಾಗಿದ್ದ ಮೇಲೆ ಮಡಿ ಏಕೆ? ಇಲ್ಲಿ ಭಕ್ತರು ಭಕ್ತಿಯಿಂದ ಸ್ನಾನ ಮಾಡಿ ಅಡುಗೆ ಮಾಡಿದ್ದಾರೆ ಜಾತಿ ಕಾರಣದಿಂದ ಇಲ್ಲಿ ಬಿಟ್ಟು ಹೋಟಲ್ಗೆ ಹೋಗ್ತೀರಾ ಅಲ್ಲಿ ಅಡುಗೆ ಮಾಡಿಟ್ಟು ಸ್ನಾನಗೆ ಹೋಗ್ತಾರೆ ಅಲ್ಲಿ ತಿಂತಿರಾ ಇಲ್ಲಿ ಜಾತಿ ಅಂತಿರಾ ಅಂದಿದ್ದರು.
ದೇವರು ಒಲಿದಿದ್ದು ಶೂದ್ರ , ದಲಿತರಿಗೆ ಪುರೋಹಿತರಿಗಲ್ಲ, ನಿಮ್ಮ ಆಹಾರ ಮುಖ್ಯ ಅಲ್ಲ ಭಕ್ತಿ ಮುಖ್ಯ, ಮೀನು ಮಾಂಸ ತಿಂದರೆ ದೇವಸ್ಥಾನಕ್ಕೆ ಹೋಗಬಾರದು ಅನ್ನೋದು ತಪ್ಪು ನೀವು ತಿ೦ದ ಮಾಂಸಹಾರ 48 ಗಂಟೆ ನಿಮ್ಮ ಹೊಟ್ಟೆಯಲ್ಲಿ ಇರುತ್ತೆ ಅಂತ ಹೇಳಿ ನಮ್ಮ ಊರ ಶೂದ್ರ ಭಕ್ತರಲ್ಲಿನ ಮೂಡನಂಬಿಕೆ ಆಚರಣೆ ಕಡಿಮೆ ಮಾಡಿದರು, ಇದೇ ರೀತಿ ಸ್ವಾಮಿ ರಾಮರ ಹಿಮಾಲಯದ ಮಹಾತ್ಮರ ಸನ್ನಿಧಿ ಪುಸ್ತಕದಲ್ಲಿ ಒಂದು ಅದ್ಯಾಯ ಇದೆ.
ಇದನ್ನು ವಿರೋದಿಸ ಬೇಕಾದ ಶೂದ್ರ ದಲಿತ ಯುವ ಸಮೂಹ ಇದನ್ನ ಬೆಂಬಲಿಸುವ ೦ತೆ ಅವರ ಮೆದುಳು ತೊಳೆದಿಡಲಾಗಿದೆ.
ಮುಂದೆ ದೇವರುಗಳೆಲ್ಲ Non Veg ಆಗಬಹುದು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment