ಇಡೀ ಕನಾ೯ಟಕ ರಾಜ್ಯದಲ್ಲಿ ಕುಣುಬಿ ಸಮಾಜಕ್ಕೆ ಈ ಸವಲತ್ತು ಸಿಕ್ಕಿಲ್ಲ, ಕೇರಳ, ಗೋವಾ ಮತ್ತು ಗುಜರಾತನಲ್ಲಿ ಇವರು ST ಆಗಿದ್ದಾರೆ, ಇವರ ಜನಾಂಗದ ಮೊದಲ ಜಿಲ್ಲಾ ಸಮಾವೇಶ 1995 ರಲ್ಲಿ ಆನಂದಪುರಂನಲ್ಲಿ, ರಾಜ್ಯ ಸಮಾವೇಶ 1997ರಲ್ಲಿ ಕೋಗಾರಿನ ದೇವಗಾರಿನಲ್ಲಿ ಮತ್ತು ರಾಷ್ಟ್ರ ಮಟ್ಟದ ಸಮಾವೇಶ ಕಳೆದ ವಷ೯ ಗೇರುಸೊಪ್ಪೆಯ ಬಂಗಾರು ಮಕ್ಕಿಯಲ್ಲಿ ನಡೆಯಿತು, ಕೇಂದ್ರ ಸಕಾ೯ರದಲ್ಲಿ ಈ ಜನಾಂಗದವರೊಬ್ಬರು ಮಂತ್ರಿ ಇದ್ದಾರೆ, ಗೋವಾದಲ್ಲಿ ಶಾಸಕರಿದ್ದಾರೆ, ಕೇರಳದಲ್ಲಿ ನ್ಯಾಯಾಧೀಶರು ಇದ್ದಾರೆ ಈ ಬಗ್ಗೆ ಸಾಗರದ ನ್ಯಾಯವಾದಿ ಮಂಜಪ್ಪ ಬಳ್ಳಿಬೈಲು 1995 ರಿಂದ ನಿರಂತರ ಹೋರಾಟ ನಡೆಸಿದ್ದಾರೆ.
Comments
Post a Comment