Skip to main content

ದೇಶಕ್ಕೊಬ್ಬರೆ ಮಹಾತ್ಮಾ ಗಾಂಧೀಜಿ ಇವತ್ತು ಅವರ ಜಯ೦ತಿ.

#ಗಾ೦ಧಿ_ಜಯ೦ತಿ.
#ದೇಶಕ್ಕೊಬ್ಬರೇ_ಮಹಾತ್ಮ_ಗಾಂಧೀಜಿ.
#ಗೊರೂರು_ರಾಮಸ್ವಾಮಿ_ಅಯ್ಯಂಗಾರರು_ಅನುವಾದಿಸಿದ_ಗಾಂಧಿ_ಆತ್ಮಚರಿತ್ರೆ_ಇನ್ನೊಮ್ಮೆ_ಓದಿ.

   ಸಣ್ಣವನಿದ್ದಾಗಲೇ ಐದನೆ ತರಗತಿಯಲ್ಲಿದ್ದಾಗ ನಮ್ಮ ತಂದೆ ತಂದು ಕೊಟ್ಟ ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಾವಾನುವಾದ ಮಾಡಿದ್ದ ಗಾಂಧೀಜಿ ಆತ್ಮಚರಿತ್ರೆ ಓದಿದ ಮೇಲೆ ಗಾಂದೀಜಿ ಅರ್ಥ ಆಗಿದ್ದು.
  ಅಲ್ಲಿವರೆಗೆ ಗಾಂದೀಜಿ ಅಂದರೆ ಶಾಲೆಯ ಗೋಡೆ ಮೇಲಿನ ಪೋಟೋದಿಂದ ಮಾತ್ರ ಗೊತ್ತಿದ್ದರು, ಗಾಂದಿ ಜಯಂತಿಯ೦ದು ಆಗಿನ ಆನಂದಪುರಂನ ಐಕಾನ್ ಆಗಿದ್ದ ದೈಹಿಕ ಶಿಕ್ಷಕರಾಗಿದ್ದ #ಕೃಷ್ಣಪ್ಪ (SRK) ದಲಿತರ ಕೇರಿಗಳಲ್ಲಿ ನಡೆಸುತ್ತಿದ್ದ ಶ್ರಮದಾನ ಗಾಂಧಿ ನೆನಪು ಪುನರಾವರ್ತನೆ ಆಗುತ್ತಿತ್ತು, ಕೆಲ ತರಗತಿಯಲ್ಲಿ ಗಾಂಧಿ ಜೀವನದ ತುಣುಕು ಅದರಲ್ಲಿ ವಿಶೇಷವಾಗಿ ತಂದೆಯ ಜೇಬಿಂದ ಹಣ ಕದಿಯುವುದು ನಂತರ ತಮ್ಮ ಅರಿವಾಗಿ ತಂದೆಯಲ್ಲಿ ಕ್ಷಮೆ ಕೇಳಿದ ಘಟನೆ ಅಚ್ಚಳಿಯದೇ ಉಳಿದಿತ್ತು.
  ಆಗೆಲ್ಲ ಗಾಂಧೀ ವಿರೋದಿಗಳು ಈಗಿನಂತೆ ವಿಜೃಂಬಿಸುತ್ತಿರಲಿಲ್ಲ, ಶಾಲಾ ದಿನದಲ್ಲಿ ಪೋಲಿ ಪುಂಡನೆಂಬ ಹೆಸರು ಪಡೆದಿದ್ದ ಗೆಳೆಯ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದ, ಗಾಂದಿಯಿಂದ ದೇಶ ಹಾಳಾಯಿತು ಅಂತಿದ್ದ ಇದು ಹೆಡ್ ಮಾಸ್ತರ್ ನಾಗಭೂಷಣರಾವ್ ಕಿವಿಗೆ ತಲುಪಿತು.
  ಅವತ್ತು ಅವರೇ ನಮ್ಮ ತರಗತಿಗೆ ಬಂದು ವಿಚಾರಣೆ ನಡೆಸಿದರು, ನಮಗೆ ಅನ್ನಿಸಿದ್ದು ಹೆಡ್ ಮಾಸ್ತರ್ ಲಾಠಿ ಶಿಕ್ಷೆ ನೀಡುತ್ತಾರಂತ ಆದರೆ ಆರೋಪ ಮಾಡುತ್ತಿದ್ದ ವಿದ್ಯಾರ್ಥಿ ತನ್ನ ಪೋಷಕರು ಹೇಳುತ್ತಿದ್ದದ್ದನ್ನು ಇಲ್ಲಿ ಹೇಳಿದ್ದಾಗಿ ಅವರ ತಂದೆ ಅದಕ್ಕೆಲ್ಲ ಸಾಕ್ಷಿಯಾಗಿ ಒಂದು ಪುಸ್ತಕ ತೋರಿಸುವುದು ಇತ್ಯಾದಿ ಹೇಳಿದ.
   ಪಿನ್ ಡ್ರಾಪ್ ಸೈಲೆನ್ಸ್ ಆದ ಆ ತರಗತಿಯಲ್ಲಿ ಸಣ್ಣದಾಗಿ ಹೆಡ್ ಮಾಸ್ತರರ ಕಣ್ಣೀರಿನಿಂದ ಪ್ರಾರಂಭ ಆದ ಅಳು ದೊಡ್ಡ ಬಿಕ್ಕಳಿಕೆ ಆಯಿತು ಇದನ್ನು ನೋಡಿ ಗಾಂಧೀಜಿಗೆ ಬೈಯುವ ಗೆಳೆಯನೂ ಸೇರಿ ಇಡೀ ತರಗತಿ ಅಳುತ್ತಿತ್ತು ಸಮೂಹ ಸನ್ನಿಯಲ್ಲಿ.pplllllpllllllllplpplppppppllppplplpllppppppppppppppppppppppplpppppppppppplppppplppppppplpppllplpplppppppppppppplplpplppppllpppppplpplppplplpllpllllpppllpllllpplllpppllllllplplplllllpllllplpplplplllllllllllllllllpllllplpllllllllllllllllplppplllllllplpplpllplplllpllllplllplpplplllplplpllllllpllllllpllllppplplplpllllplpplpllllplllllplllppplplpllplllpllppplllllllllllplplpppllllplppplplpllllplllpppllplpllplpllpppllplllpllpplllpppplllplllpllplppppplppplpppplpppppllllllplpppppplplpllpplppllpppllpplpppplplllppppllllpplpllppllllpppplplllllplplpplppppplpplppplpplppllllpplllpplplllllpllllppllpllllllllpllpplpplplpllppllpplppppppllplpppplplppllplpppllppllplpplpppplllllppplplpppppllppllpppplplplllppppppppplpplpllppppllllppllppplppppplpllpppppppppplppplppplplplppllpllppplplppppppppppllppppppppppplppllpppppppppppppppplppppllplpppppppplpppppppppppppppplpplpplpppppppplpllplpplpppppplpllpppplpppppppplpplppppplpppplppplpppppppppplppppppppplpppplpplpppppppppppplppppppppppppplpppppppplppppppppppppplppppplpppplpppppppppppppppppppppppppppplppppppppppppppppppppppppppplppllpppplllllplpppllllppppppplpplpppllppplpppplppppppplplllpllpllppppplpllpllllpllpplplllllllplpllpllpplplpllllplplllpplllllppplllpplppllllllpplplplpplpppplpppppplpppppppplppppppppppplppllllpllllllllllplpllllllllplllllplppplpppplpppppllppppplplppppppppppppppppplpppppppppppllpplpppplppllpllpppplpppppppppppppppppplpppplpppppppppppplppplpppppppppppppppppppppppppppppppppppppppppplpppllplpppllplpppppppppppllplllpllppplppplplplppllpplplpplppplllppppppllpllppppppppppppppplppppppppppppppppppppplppppplppppppppppppppppppplppppppppppppppppppppppppppppppppppppppppppppppppppppppppppppppppppppppppppppplppppppppppppppppppplppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppplppppppppppppppppplppppppppppppppppppppppppppppppppppppppppppppppppppppppppppppppppppppppppppppplppppppppppppppppppppppppppppppppppppppppppppppppppppppppppppppppppppppppppppppppppppppppppppppp  ಗಾಂಧೀಜಿ ಬ್ಯಾರಿಸ್ಟರ್ ಆಗಿದ್ದು ಆಫ್ರಿಕಾದಲ್ಲಿ ವಕಾಲತ್ತು ಪ್ರಾರಂಬಿಸಿದ್ದು, ಅಲ್ಲಿ ಬ್ರಿಟಿಷರ ವರ್ಣಬೇಧ ಪ್ರತಿಭಟಿಸಿದ್ದು ಭಾರತಕ್ಕೆ ಬಂದಾಗ ಇಲ್ಲಿನ ಸ್ವಾತಂತ್ರ ಹೋರಾಟಗಾರರು ಗಾಂಧೀಜಿಗೆ ಹೋರಾಟದ ನೇತೃತ್ವ ವಹಿಸಲು ವಿನಂತಿಸುವುದು, ಗಾಂಧಿ ಇಡೀ ದೇಶ ರೈಲಿನಲ್ಲಿ 3 ನೇ ದರ್ಜೆ (ಈಗಿಲ್ಲ) ಬೋಗಿಯಲ್ಲಿ ಪ್ರಯಾಣಿಸಿ ದೇಶ ಅವಲೋಕಿಸಿ ನಂತರ ಈ ದೇಶ ಸ್ವಾತಂತ್ರ ಹೋರಾಟದ ಚುಕ್ಕಾಣಿ ಸ್ವಾತಂತ್ರ ಪಡೆಯುವ ತನಕ ಮುನ್ನಡೆಸುವುದು, ಈ ಅಹಿಂಸಾತ್ಮಕವಾದ ಹೋರಾಟಕ್ಕೆ ಇಡೀ ದೇಶದ ಜನತೆ ಹಿಂಬಾಲಿಸುವುದು, ಅಹಿಂಸೆ- ಸತ್ಯ - ದೇವರು - ಜಾತ್ಯಾತೀತತೆ- ಸರಳ ಜೀವನ - ಆಹಾರ - ದೇಶಿ ವೈದ್ಯ - ಶಿಕ್ಷಣ - ಸ್ತ್ರಿ ಸಮಾನತೆ ಬಗ್ಗೆ ಗಾಂಧಿಜೀ ಬೋದನೆ ಆಚರಣೆ ಮತ್ತು ಬರವಣಿಗೆ ನಂತರ ಅವರೇ ಈ ದೇಶದ ಅಧಿಕಾರದ ಚುಕ್ಕಾಣೆ ಹಿಡಿಯಬಹುದಾಗಿತ್ತಾದರೂ ಅವರು ಅದರಿಂದ ದೂರ ಸರಿಯುವುದು, ಅವರ ಕುಟುಂಬದವರಾರಿಗೂ ಹಣ ಅಧಿಕಾರ ನೀಡದ ಅವರ ಪರೋಪಕಾರಿ ಜೀವನ ನಂತರ ದೇಶ ವಿಭಜನೆ ಆಗಿದ್ದು ಆಗ ಗಾಂಧಿಯನ್ನು ಗುಂಡಿಕ್ಕಿ ಕೊಂದ ದ್ದರ ವರೆಗೆ ಅವರು ಹೇಳಿದ ಸಂಪೂರ್ಣವಾದ ಸಂಕ್ಷಿಪ್ತ ಕಥೆ ಮತ್ತೊಮ್ಮೇ ಇಡೀ ತರಗತಿಯಲ್ಲಿ ಕಣ್ಣೀರ ದಾರೆ ಸುರಿಸಿತು.
  ಆಗ ಹೆಡ್ ಮಾಸ್ತರ್ ಎದ್ದು ಹೊರಟವರು ತಿರುಗಿ ಗಾಂದಿ ನಿಂದಿಸುವ ವಿದ್ಯಾರ್ಥಿಗೆ ಕೇಳಿದರು ನೀನು ಬೈಯುತ್ತಿದ್ದ ಗಾಂದಿ ಇವರೇನಾ? ಅಂದಾಗ ಅತ್ತು ಅತ್ತು ಕಣ್ಣೀರಾಗಿದ್ದ ಆತ "ಇಲ್ಲಾ ಸಾರ್ ನಾನು ಹೇಳಿದ್ದು ಬೇರೆ ಗಾಂದಿ" ಅಂದಾಗ ನಮಗೇ ಆಶ್ಚಯ೯ ಮತ್ತು ಬೇರೆ ಗಾಂದೀ ಯಾರು ಅಂತ ಆಗ ಅವರು ಹೇಳಿದ್ದು ಬೇರೆ ಗಾಂದಿ ಇಲ್ಲ ಒಬ್ಬರೇ #ಮಹಾತ್ಮ_ಗಾಂದೀಜಿ ಅವರ ಬಗ್ಗೆ ತಿಳಿಯದವರು ಓದದವರು ಸ್ವಾತಂತ್ರ ಹೋರಾಟದ ಅರಿವೇ ಇಲ್ಲದವರು ಈ ರೀತಿ ಗಾಂದೀಜಿ ವಿರುದ್ದ ಮಾತಾಡುತ್ತಾರೆ ಅಂದಿದ್ದು ಪ್ರತಿವಷ೯ ಗಾಂಧೀ ಜಯಂತಿಯಂದು ನೆನಪು ಆಗುತ್ತದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...