#ಇವತ್ತು_ಎಸ್_ಎಸ್_ಎಲ್_ಸಿ_ಪಲಿತಾಂಶ #ಅನುತ್ತೀರ್ಣರಾದವರು_ಅಸಮರ್ಥರಲ್ಲ #ಪರೀಕ್ಷೆಯಲ್ಲಿ_ಪೇಲ್_ಆಗಿದ_ಸಾದಕರ_ಸಾಧನೆ_ಬಲ್ಲಿರಾ? #ಹೆಚ್ಚು_ಅಂಕ_ಪಡೆದವರನ್ನು_ಪ್ರಶಂಸುವುದು_ಕಡಿಮೆ_ಅಂಕ_ಪಡೆದವರು_ಅವಮಾನ_ಎಂದು_ಬಾವಿಸಬಾರದು #ಅನುತ್ತೀರ್ಣರಾದವರ_ಕಡಿಮೆ_ಅಂಕ_ಪಡೆದವರ_ಶಾಲೆ_ಬಿಟ್ಟವರ_ಸಾಧನೆ_ಗೊತ್ತಾ? #ಶಿಕ್ಷಕರು_ಮತ್ತು_ಪೋಷಕರಿಗೆ_ವಿನಂತಿ_ಏನೆಂದರೆ #ದಯವಿಟ್ಟು_ಕಡಿಮೆ_ಅಂಕ_ಪಡೆದವರನ್ನ_ತೆಗಳ_ಬೇಡಿ #ಪೇಲ್_ಆದರೆ_ಅವಮಾನ_ಮಾಡಬೇಡಿ_ಈ_ಲೇಖನ_ತೋರಿಸಿ #ಅವರ_ಭವಿಷ್ಯದ_ಜೀವನ_ಪರೀಕ್ಷೆಯ_ಅಂಕಗಳಿಗೆಸೀಮಿತವಲ್ಲ_ಎಂಬ_ವಾಸ್ತವತಿಳಿಸಿ. Man of the Day ಎಂಬಂತೆ ಪರೀಕ್ಷೆ ಪಲಿತಾಂಶ ಬಂದ ದಿನ ಅತಿ ಹೆಚ್ಚು ಅಂಕ ಪಡೆದವರನ್ನ ಎಲ್ಲರೂ ಪ್ರಶಂಸೆ ಮಾಡುತ್ತಾರೆ ಇದರಿಂದ ಕಡಿಮೆ ಅಂಕ ಪಡೆದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದು ತಮಗಾದ ಅವಮಾನ ಎಂದು ಭಾವಿಸಬೇಕಾಗಿಲ್ಲ. ಕಡಿಮೆ ಅಂಕ ಪಡೆದವರನ್ನ ಅನುತ್ತೀರ್ಣರಾದವರನ್ನು ಪೋಷಕರಾಗಲಿ ಅವರ ಶಿಕ್ಷಕರಾಗಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೋಲಿಸಿ ಅವಮಾನ ಗೇಲಿ ಯಾವ ಕಾರಣಕ್ಕೂ ಮಾಡಬಾರದು. ಶಿಕ್ಷಣದ ಅಂಕಗಳು ಜೀವನದ ಭವಿಷ್ಯ ನಿರ್ಧರಿಸುವುದಿಲ್ಲ, ಇವತ್ತಿನ ಪರೀಕ್ಷೆಯೇ ಜೀವನದ ಅಂತಿಮ ಪರೀಕ್ಷೆ ಅಲ್ಲ. ಪ್ರಪಂಚದಲ್ಲಿ ನಾವು ಆರಾದಿಸುವ ಯಶಸ್ವಿ ವ್ಯಕ್ತಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿ ಆದವರಲ್ಲ ಅವರೆಲ್ಲ ಅನುತ್ತೀರ್ಣರಾದವರು ಶಾಲೆ ಬಿಟ್ಟವರು ಆಗಿದ್ದಾರೆ
Blog number 2107. ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ನಿಡುಗೋಡಿ ದಟ್ಟ ಅರಣ್ಯದ ಮಧ್ಯದಲ್ಲಿರುವ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ದಾಖಲೆ ಆಗಿರುವ ಹಿಮಾಚಲ ಪ್ರದೇಶದ ನೋಹಾಕಾಲಿಕೈ ಜಲಪಾತಕ್ಕಿಂತ ದೊಡ್ಡದೆಂದು ಹರಡಿರುವ ಸುದ್ದಿ ಸತ್ಯವಾ?
#ನನ್ನ_ಆತ್ಮೀಯ_ಗೆಳೆಯ_ಕುಣುಬಿ_ಈರಪ್ಪಣ್ಣರ_ಸಹೋದರ #ಮಾಸ್ತಿಕಟ್ಟೆ_ಕೆಪಿಸಿ_ದೇವೇಂದ್ರ_ನನ್ನ_ಅತಿಥಿ #ಕುಣುಬಿ_ಸಮಾಜ_ಸಂಘಟನೆಗೆ_ಈರಪ್ಪಣ್ಣರ_ಅಡಿಪಾಯ #ವರಾಹಿ_ಡ್ಯಾಂ_ಇವರ_ಜಮೀನಿನ_ಮೇಲೆ_ನಿರ್ಮಾಣವಾಗಿದೆ #ನಮ್ಮ_ಗ್ರಾಮ_ಪಂಚಾಯಿತಿ_ಘಂಟಿನಕೊಪ್ಪದಲ್ಲಿ_ಕೃಷಿ_ಮಾಡುತ್ತಿರುವ_ಕುಟುಂಬ #ದೇವೇಂದ್ರರಿಗೆ_ಕೆಪಿಸಿ_ಕೆಲಸ_ಕೊಡಿಸಿದ_ಆರಗ_ಜ್ಞಾನೇಂದ್ರ #ಈರಪ್ಪಣ್ಣ_ನೇತೃತ್ವದಲ್ಲಿ_ದೇಶದ_ಅತಿ_ದೊಡ್ಡ_ಜಲಪಾತ_ಕುಂಚಿಕಲ್_ಪಾಲ್ಸ್_ಅನ್ವೇಷಣೆ_ವಿಫಲವಾಗಿದ್ದು #ಈಗಲೂ_ನಿಗೂಡವಾಗಿರುವ_ಪಾಲ್ಸ್_ನೋಡಿದವರು_ಯಾರು? #ಅದನ್ನು_ಅಳೆದವರು_ಯಾರು? #ಈ_ಬಗ್ಗೆ_ಸರ್ಕಾರ_ಸ್ಪಷ್ಟ_ಉತ್ತರ_ನೀಡೀತಾ? ಇವತ್ತು ಮಾದರಿ ಶಿಕ್ಷಕ ಮಿತ್ರ ಮಂಜುನಾಥ್ ಆರ್. ಸಿ. ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯೆ ನಿಗೂಡವಾಗಿರುವ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿ ವಿಡಿಯೋ ಹಂಚಿಕೊಂಡಿದ್ದರು. https://www.facebook.com/share/v/3QUhXA3vswQfxBVc/?mibextid=qi2Omg ಈ ನಿಗೂಡ ಪಾಲ್ಸ್ ನೋಡಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಆಸಕ್ತರಾಗಿದ್ದ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಇದಕ್ಕಾಗಿ ನಾವು ನಮ್ಮದೇ ಒಂದು ತಂಡದೊಂದಿಗೆ ಸಜ್ಜಾಗಿದ್ದೆವು. ದುರ್ಗಮ ಮಾಗ೯ದಲ್ಲಿ ನಮ್ಮ ತಂಡ ಕರೆದೊಯ್ಯಲು ದಾರಿ ಮಾಡಿ ಕೊಡಲ